Skip to main content

Posts

Showing posts from March, 2021

ಅವಿವೇಕಿ ಎಂಬ ವಸೀಮ್ ರಿಝ್ವಿ

ಇತಿಹಾಸ ಸಾಕ್ಷಿಯಾಗಲಿದೆ  ಮಾಡಿದುಣ್ಣೋ ಮಾರಾಯ ಎಂಬ ಗಾದೆ ಮತ್ತೊಮ್ಮೆ ನೆನೆಸಿಕೊಳ್ಳಬೇಕಾಗಿದೆ ಕಾಲ ಕಾಲಾಂತರದಿಂದ ರೂಡಿಯಲ್ಲಿರುವ ಒಂದು ಚಾಲ್ತಿ ಏನೆಂದರೆ ಶಾಂತವಾದ ವಾತಾವರಣ ವನ್ನು ತನ್ನ ಹರಿತವಾದ ನಾಲಿಗೆಯಿಂದ ವಿಷಪೂರಿತ ವನ್ನಾಗಿಸಿ ಗಲಭೆಯ ವಾತಾವರಣ ವನ್ನು ಶ್ರಷ್ಟಿ ಮಾಡುವುದು ಎಂದಾಗಿದೆ 1400 ವರ್ಷಗಳಿಂದ ತನ್ನ ವಾಸ್ತವ್ಯವನ್ನು ಕಾಪಾಡಿಕೊಂಡು ಬಂದ ಪವಿತ್ರ ಗ್ರಂಥವಾದ ಕುರ್ಆನ್ ಅನ್ನು ಯಾವನೋ ಅವಿವೇಕಿ ವಸೀಮ್ ರಝ್ವಿ ಇಂದು ಆ ಗ್ರಂಥ ವನ್ನು ಸವಾಲೊಡ್ಡುತ್ತಿದ್ದಾನೆ..ಇದು ಇದೇ ಮೊದಲ ಕಾರ್ಯವಲ್ಲ ಇದಕ್ಕಿಂತ ಮುಂಚೆ ಹಲವಾರು ಅಪನಂಬಿಗಸ್ತರು ಇಂತಹ ಕ್ರತ್ರಗಳನ್ನು ಮಾಡಿದ್ದಾರೆ ಆದರೆ ಅದರ ಪರಿಣಾಮ ಈ ಲೋಕದಲ್ಲಿಯೇ ಸಹಸ್ರಾರು ಜನರ ಮುಂದೆ ಶಿಲ್ಪಿಯ ಮೇಲೆ ಬರೆದ ರೇಖೆಯ ಹಾಗೆ ಧ್ರಡವಾಗಿದೆ ಪ್ರೆಸ್ ಗಳ ಮುದ್ರಣ ತಡೆದು ನಿಲ್ಲಿಸಲಾಯಿತು ಅದರ ಪ್ರತಿ ಗಳನ್ನು ಸುಡಲ್ಪಟ್ಟವು ಆದರೆ ಅಲ್ಲಾಹನ ವಚನ ಸ್ಪಷ್ಟವಾಗಿ ಕಾಣುತ್ತದೆ ಈ ಕುರ್ಆನ್ ಗ್ರಂಥ ವನ್ನು ನಾವು ಅವತರಿಸಿದ್ದೇವೆ ನಾವೇ ಅದರ ಸುರಕ್ಷಿಸುವವರು ಎಂದಾಗಿದೆ ಇಂದಿನ ದಿನಗಳಲ್ಲಿ ಚರ್ಚೆಯಲ್ಲಿರುವ ವಿಷಯ ಕುರ್ಆನ್ ನ ಪವಿತ್ರತೆಯ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ ರಿಝ್ವಿ ಇಸ್ಲಾಮಿನ ಖಲೀಫರಾದ ಹಝ್ರತ್ ಉಮರುಲ್ ಫಾರೂಕ್. ಅಬೂಬಕರ್ ಸಿದ್ದೀಖ್ ಉಸ್ಭಾನ್ ಬಿನ್ ಅಸ್ವಾನ್ (رضي الله عنهم ) ರಂತಹ ಮಹಾನ್ ಸಹಾಬಿಗಳು ತನ್ನ ಇಚ್ಚೆಯಾನ...

ಅವಿವೇಕಿ ಎಂಬ ವಸೀಮ್ ರಿಝ್ವಿ

ಇತಿಹಾಸ ಸಾಕ್ಷಿಯಾಗಲಿದೆ  ಮಾಡಿದುಣ್ಣೋ ಮಾರಾಯ ಎಂಬ ಗಾದೆ ಮತ್ತೊಮ್ಮೆ ನೆನೆಸಿಕೊಳ್ಳಬೇಕಾಗಿದೆ ಕಾಲ ಕಾಲಾಂತರದಿಂದ ರೂಡಿಯಲ್ಲಿರುವ ಒಂದು ಚಾಲ್ತಿ ಏನೆಂದರೆ ಶಾಂತವಾದ ವಾತಾವರಣ ವನ್ನು ತನ್ನ ಹರಿತವಾದ ನಾಲಿಗೆಯಿಂದ ವಿಷಪೂರಿತ ವನ್ನಾಗಿಸಿ ಗಲಭೆಯ ವಾತಾವರಣ ವನ್ನು ಶ್ರಷ್ಟಿ ಮಾಡುವುದು ಎಂದಾಗಿದೆ 1400 ವರ್ಷಗಳಿಂದ ತನ್ನ ವಾಸ್ತವ್ಯವನ್ನು ಕಾಪಾಡಿಕೊಂಡು ಬಂದ ಪವಿತ್ರ ಗ್ರಂಥವಾದ ಕುರ್ಆನ್ ಅನ್ನು ಯಾವನೋ ಅವಿವೇಕಿ ವಸೀಮ್ ರಝ್ವಿ ಇಂದು ಆ ಗ್ರಂಥ ವನ್ನು ಸವಾಲೊಡ್ಡುತ್ತಿದ್ದಾನೆ..ಇದು ಇದೇ ಮೊದಲ ಕಾರ್ಯವಲ್ಲ ಇದಕ್ಕಿಂತ ಮುಂಚೆ ಹಲವಾರು ಅಪನಂಬಿಗಸ್ತರು ಇಂತಹ ಕ್ರತ್ರಗಳನ್ನು ಮಾಡಿದ್ದಾರೆ ಆದರೆ ಅದರ ಪರಿಣಾಮ ಈ ಲೋಕದಲ್ಲಿಯೇ ಸಹಸ್ರಾರು ಜನರ ಮುಂದೆ ಶಿಲ್ಪಿಯ ಮೇಲೆ ಬರೆದ ರೇಖೆಯ ಹಾಗೆ ಧ್ರಡವಾಗಿದೆ ಪ್ರೆಸ್ ಗಳ ಮುದ್ರಣ ತಡೆದು ನಿಲ್ಲಿಸಲಾಯಿತು ಅದರ ಪ್ರತಿ ಗಳನ್ನು ಸುಡಲ್ಪಟ್ಟವು ಆದರೆ ಅಲ್ಲಾಹನ ವಚನ ಸ್ಪಷ್ಟವಾಗಿ ಕಾಣುತ್ತದೆ ಈ ಕುರ್ಆನ್ ಗ್ರಂಥ ವನ್ನು ನಾವು ಅವತರಿಸಿದ್ದೇವೆ ನಾವೇ ಅದರ ಸುರಕ್ಷಿಸುವವರು ಎಂದಾಗಿದೆ ಇಂದಿನ ದಿನಗಳಲ್ಲಿ ಚರ್ಚೆಯಲ್ಲಿರುವ ವಿಷಯ ಕುರ್ಆನ್ ನ ಪವಿತ್ರತೆಯ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ ರಿಝ್ವಿ ಇಸ್ಲಾಮಿನ ಖಲೀಫರಾದ ಹಝ್ರತ್ ಉಮರುಲ್ ಫಾರೂಕ್. ಅಬೂಬಕರ್ ಸಿದ್ದೀಖ್ ಉಸ್ಭಾನ್ ಬಿನ್ ಅಸ್ವಾನ್ (رضي الله عنهم ) ರಂತಹ ಮಹಾನ್ ಸಹಾಬಿಗಳು ತನ್ನ ಇಚ್ಚೆಯಾನ...

ಭಾರತದ ಸಂಪ್ರದಾಯಗಳನ್ನು ಗುರುತಿಸುವಲ್ಲಿ ಜಾತ್ಯತೀತತೆಯು ದೊಡ್ಡ ಅಪಾಯವಾಗಿದೆ

 ಭಾರತದ ಸಂಪ್ರದಾಯಗಳನ್ನು ಗುರುತಿಸುವಲ್ಲಿ ಜಾತ್ಯತೀತತೆಯು ದೊಡ್ಡ ಅಪಾಯವಾಗಿದೆ   ಲಕ್ನೋ: ವಿಶ್ವಕ್ಕೆ   ಭಾರತದ ಸಂಪ್ರದಾಯಗಳನ್ನು ಗುರುತಿಸುವಲ್ಲಿ ಜಾತ್ಯತೀತತೆಯು ದೊಡ್ಡ ಅಪಾಯ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ (ಮಾರ್ಚ್ 6)  ರಂದು   ಹೇಳಿದ್ದಾರೆ. ಈ ಮನಸ್ಥಿತಿಯಿಂದ ಹೊರಬರಲು ಮತ್ತು ಈ ದಿಕ್ಕಿನಲ್ಲಿ ದೃಡವಾದ ಕ್ರಮಗಳನ್ನು ತೆಗೆದುಕೊಳ್ಳಲು "ಶುದ್ಧ ಮತ್ತು ಆರೋಗ್ಯಕರ" ಪ್ರಯತ್ನಗಳು ಅಗತ್ಯವೆಂದು ಅವರು ಹೇಳಿದರು. ABUYAMIN ALQADRI