ಇತಿಹಾಸ ಸಾಕ್ಷಿಯಾಗಲಿದೆ ಮಾಡಿದುಣ್ಣೋ ಮಾರಾಯ ಎಂಬ ಗಾದೆ ಮತ್ತೊಮ್ಮೆ ನೆನೆಸಿಕೊಳ್ಳಬೇಕಾಗಿದೆ ಕಾಲ ಕಾಲಾಂತರದಿಂದ ರೂಡಿಯಲ್ಲಿರುವ ಒಂದು ಚಾಲ್ತಿ ಏನೆಂದರೆ ಶಾಂತವಾದ ವಾತಾವರಣ ವನ್ನು ತನ್ನ ಹರಿತವಾದ ನಾಲಿಗೆಯಿಂದ ವಿಷಪೂರಿತ ವನ್ನಾಗಿಸಿ ಗಲಭೆಯ ವಾತಾವರಣ ವನ್ನು ಶ್ರಷ್ಟಿ ಮಾಡುವುದು ಎಂದಾಗಿದೆ 1400 ವರ್ಷಗಳಿಂದ ತನ್ನ ವಾಸ್ತವ್ಯವನ್ನು ಕಾಪಾಡಿಕೊಂಡು ಬಂದ ಪವಿತ್ರ ಗ್ರಂಥವಾದ ಕುರ್ಆನ್ ಅನ್ನು ಯಾವನೋ ಅವಿವೇಕಿ ವಸೀಮ್ ರಝ್ವಿ ಇಂದು ಆ ಗ್ರಂಥ ವನ್ನು ಸವಾಲೊಡ್ಡುತ್ತಿದ್ದಾನೆ..ಇದು ಇದೇ ಮೊದಲ ಕಾರ್ಯವಲ್ಲ ಇದಕ್ಕಿಂತ ಮುಂಚೆ ಹಲವಾರು ಅಪನಂಬಿಗಸ್ತರು ಇಂತಹ ಕ್ರತ್ರಗಳನ್ನು ಮಾಡಿದ್ದಾರೆ ಆದರೆ ಅದರ ಪರಿಣಾಮ ಈ ಲೋಕದಲ್ಲಿಯೇ ಸಹಸ್ರಾರು ಜನರ ಮುಂದೆ ಶಿಲ್ಪಿಯ ಮೇಲೆ ಬರೆದ ರೇಖೆಯ ಹಾಗೆ ಧ್ರಡವಾಗಿದೆ ಪ್ರೆಸ್ ಗಳ ಮುದ್ರಣ ತಡೆದು ನಿಲ್ಲಿಸಲಾಯಿತು ಅದರ ಪ್ರತಿ ಗಳನ್ನು ಸುಡಲ್ಪಟ್ಟವು ಆದರೆ ಅಲ್ಲಾಹನ ವಚನ ಸ್ಪಷ್ಟವಾಗಿ ಕಾಣುತ್ತದೆ ಈ ಕುರ್ಆನ್
ಗ್ರಂಥ ವನ್ನು ನಾವು ಅವತರಿಸಿದ್ದೇವೆ ನಾವೇ ಅದರ ಸುರಕ್ಷಿಸುವವರು ಎಂದಾಗಿದೆ ಇಂದಿನ ದಿನಗಳಲ್ಲಿ ಚರ್ಚೆಯಲ್ಲಿರುವ ವಿಷಯ ಕುರ್ಆನ್ ನ ಪವಿತ್ರತೆಯ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದ ರಿಝ್ವಿ ಇಸ್ಲಾಮಿನ ಖಲೀಫರಾದ ಹಝ್ರತ್ ಉಮರುಲ್ ಫಾರೂಕ್. ಅಬೂಬಕರ್ ಸಿದ್ದೀಖ್ ಉಸ್ಭಾನ್ ಬಿನ್ ಅಸ್ವಾನ್ (رضي الله عنهم )ರಂತಹ ಮಹಾನ್ ಸಹಾಬಿಗಳು ತನ್ನ ಇಚ್ಚೆಯಾನುಸಾರ ಕುರ್ಆನ್ ನಲ್ಲಿ ರದ್ದು ಬದಲ್ ಗಳನ್ನು ಮಾಡಿದ್ದಾರೆ ಎಂಬ ನೀಚ ಆರೋಪ ಗಳನ್ನು ಸ್ರಷ್ಟಿಸಿ ಮುಸಲ್ಮಾನರ ಭಾವನೆಗಳನ್ನು ಕೆಡಕುವ ಕೆಲಸ ನಡೆಸಿದ್ದಾನೆ ಕುರ್ಆನಿನ ಇಪ್ಪತ್ತ ಆರು ಆಯತ್ ಗಳನ್ನು ವಿಮರ್ಷಿಸುತ್ತಾ ಅದರ ಬಗ್ಗೆ ಅಪಪ್ರಚಾರ ಮಾಡಿ ಒಂದು ಹೊಸ ಕುತಂತ್ರ ವನ್ನು ಸ್ರಷ್ಟಿಮಾಡಿದ್ದಾನೆ ಇವನ ಬಗ್ಗೆ ಈ ದೇಶದ ಪ್ರತಿಯೊಬ್ಬ ಮುಸಲ್ಮಾನ ದೂರು ನೀಡಿ ಇವನಿಗೆ ಶಿಕ್ಷೆ ಆಗುವ ವರೆಗೆ ಹೋರಾಡುವುದು ನಮ್ಮೆಲ್ಲರ ಕರ್ತವ್ಯ ಕೂಡ ಆಗಿದೆ
ಇಸ್ಲಾಮ್ ಧರ್ಮ ಆತಂಕ ಸ್ರಷ್ಟಿಸುವ ಧರ್ಮ ಎಂದು ಹೇಳಿದ್ದಾನೆ ಭಾರತದ ಮೂವತ್ತ ಐದು ಕೋಟಿ ಜನರ ನಂಬಿಕೆ ಗೆ ಧಕ್ಕೆ ಉಂಟುಮಾಡಿದ್ದಾನೆ ಇವನ ಬಗ್ಗೆ ಕೇಸು ದಾಖಲಿಸಿ ತನಿಖೆಯಾಗಬೇಕಾಗಿದೆ ಇವನ ಹಿಂದೆ ಇರುವ ಶಕ್ತಿಗಳನ್ನು ಹುಡುಕಿ ಕಾನೂನಿನ ಚೌಕಟ್ಟಿಗೆ ಎಳೆದು ತರಬೇಕಾಗಿದೆ ಉಜ್ವಲವಾದ ದೇಶ ನಿರ್ಮಾ

Comments
Post a Comment